Slide
Slide
Slide
previous arrow
next arrow

ಅಕ್ರಮ ಸಾರಾಯಿ ಮಾರಾಟ: ಪೋಲಿಸ್ ದಾಳಿ

300x250 AD

ಯಲ್ಲಾಪುರ: ಇಡಗುಂದಿಯ ಶಾಂತಿ ಡಾಬಾ ಹಿಂದೆ ಸರಾಯಿ ಮಾರಾಟ ಮಾಡುತ್ತಿದ್ದ ಮಹೇಶ ರಂಗೋಜಿ ಬೋವಿವಡ್ಡರ್ ಎಂಬಾತನ ಮೇಲೆ ಯಲ್ಲಾಪುರ ಪಿಎಸ್‌ಐ ಸಿದ್ದಪ್ಪ ಗುಡಿ ದಾಳಿ ನಡೆಸಿದ್ದಾರೆ.

ರವೀಂದ್ರ ನಗರದ ಮಹೇಶ ಕೆಲಸ ಸಿಗದ ಹಿನ್ನಲೆಯಲ್ಲಿ ಇಡಗುಂದಿಯ ಶಾಂತಿ ಡಾಬಾದ ಹಿಂದೆ ತಾತ್ಕಾಲಿಕ ಶೆಡ್ ನಿರ್ಮಿಸಿ ಅಕ್ರಮವಾಗಿ ಸರಾಯಿ ದಾಸ್ತಾನು ಮಾಡಿಕೊಂಡಿದ್ದ. ಅಧಿಕೃತವಾಗಿ ಪರವಾನಿಗೆ ಪಡೆದವರಿಗೆ ಸರಾಯಿ ಮಾರಾಟಕ್ಕೆ ರಾತ್ರಿ 10 ಗಂಟೆಯವರೆಗೆ ಮಾತ್ರ ಅವಕಾಶವಿದ್ದು, ಆ. 28ರ ರಾತ್ರಿ 11 ಗಂಟೆ ನಂತರ ಮಹೇಶ ಅನಧಿಕೃತವಾಗಿ ಸಂಗ್ರಹಿಸಿದ್ದ ಸರಾಯಿಯನ್ನು ಮಾರಾಟ ಮಾಡುತ್ತಿದ್ದ ವೇಳೆ ಪೋಲಿಸರು ದಾಳಿ ನಡೆಸಿ ಅಕ್ರಮ ಸಾರಾಯಿ ಜಪ್ತಿ‌ಮಾಡಿದ್ದಾರೆ.

300x250 AD

Share This
300x250 AD
300x250 AD
300x250 AD
Back to top